ಮಾತಾಡುವ ಚಿತ್ರಗಳು - ೫: ಜೈಲಿಗೆ ಸ್ವಾತಂತ್ರ್ಯ ಬಂತು!

12:43 PM


ಶೇಷಾದ್ರಿ ರಸ್ತೆಯ ಕೇಂದ್ರ ಕಾರಾಗೃಹ ಬೆಂಗಳೂರಿನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲೊಂದು. ಈಚಿನವರೆಗೂ ಅಲ್ಲಿದ್ದ ಬಂದೀಖಾನೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾದ ಮೇಲೆ ಹೊಸರೂಪ ಪಡೆದಿರುವ ಈ ಸ್ಮಾರಕ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಈ ಹೊಚ್ಚಹೊಸ ಲ್ಯಾಂಡ್‌ಮಾರ್ಕ್‌ಗೆ ನೀಡಿದ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನನ್ನ ಮೊಬೈಲಿನಿಂದ ತೆಗೆದ ಕೆಲ ಛಾಯಾಚಿತ್ರಗಳು ಮಾತಾಡುವ ಚಿತ್ರಗಳ ಈ ಕಂತಿನಲ್ಲಿ.

You Might Also Like

4 Responses

Popular Posts

Like us on Facebook