ಮೈಸೂರಿನ ಭಾರತೀ ಪ್ರಕಾಶನ ಹೊರತಂದಿರುವ 'ಕನ್ನಡ ವ್ಯಾಕರಣ ಪ್ರವೇಶ' ಕೃತಿಯ ಐದನೇ ಆವೃತ್ತಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಶ್ರೀ ಟಿ ಎಸ್ ಗೋಪಾಲ್ ಅವರು ಬರೆದಿರುವ ಈ ಪುಸ್ತಕದ ಬೆಲೆ ಐವತ್ತು ರೂಪಾಯಿಗಳು.
ವಿಜ್ಞಾನ ವಿಷಯಗಳಿಗೆ ಮೀಸಲಾಗಿರುವ ನನ್ನ ಬ್ಲಾಗು ಇ-ಜ್ಞಾನ ಇದೀಗ ಹೊಸ ವಿನ್ಯಾಸದೊಡನೆ ನಿಮ್ಮೆದುರು ನಿಂತಿದೆ. ಬ್ಲಾಗಿನ ವಿನ್ಯಾಸ ಹಾಗೂ ಅದರಲ್ಲಿರುವ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ, ಸಲಹೆ-ಸೂಚನೆಗಳಿಗಾಗಿ ಕಾಯುತ್ತಿರುತ್ತೇನೆ. ನಿಮ್ಮ ಅಭಿಪ್ರಾಯ ಹೇಳ್ತೀರಿ ತಾನೆ?
ನನ್ನ 'ಇ-ಜ್ಞಾನ' ಬ್ಲಾಗಿನಲ್ಲಿ ಮುಂಚಿನಿಂದಲೂ ಒಂದು ಹಿಟ್ ಕೌಂಟರ್ ಇದೆ. ಆದರೆ ಶ್ರೀನಿಧಿಯ ಪ್ರಪಂಚದಲ್ಲಿ ಬಹಳ ದಿನ, ವರ್ಷ ನಾನು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀನಿಧಿಯ ಪ್ರಪಂಚಕ್ಕೆ ಹಿಟ್ ಕೌಂಟರ್ ಸೇರಿದ್ದು ತೀರಾ ಈಚೆಗೆ, ಎರಡು ತಿಂಗಳ ಹಿಂದೆಯಷ್ಟೇ.
ಆದರೆ ಇವತ್ತಿಗಾಗಲೇ ವಿಸಿಟ್-ಗಳ ಸಂಖ್ಯೆ ೫೦೦ ದಾಟಿದೆ, ಪೇಜ್ ವ್ಯೂಗಳು ಸಾವಿರ ದಾಟಿ ಮುಂದೆ ಹೋಗಿವೆ ಅಂತ ಸೈಟ್ ಮೀಟರ್ ವರದಿ ಹೇಳುತ್ತಿದೆ.
ಇಷ್ಟೊಂದು ಆತ್ಮೀಯರು ಶ್ರೀನಿಧಿಯ ಪ್ರಪಂಚದಲ್ಲಿದ್ದಾರೆ ಅಂತ ತಿಳಿದು ಖುಷಿಯಾಯಿತು. ಅವರಿಗೆಲ್ಲ ಧನ್ಯವಾದ ಹೇಳಬೇಕು ಅಂತಲೂ ಅನ್ನಿಸ್ತು.
ಹಾಗಾಗಿ ಈ ಪೋಸ್ಟು. ನಿಮಗೆಲ್ಲ ತುಂಬಾ ತುಂಬಾ ತುಂಬಾ ತುಂಬಾ ಥ್ಯಾಂಕ್ಸು!!!
ಆದರೆ ಇವತ್ತಿಗಾಗಲೇ ವಿಸಿಟ್-ಗಳ ಸಂಖ್ಯೆ ೫೦೦ ದಾಟಿದೆ, ಪೇಜ್ ವ್ಯೂಗಳು ಸಾವಿರ ದಾಟಿ ಮುಂದೆ ಹೋಗಿವೆ ಅಂತ ಸೈಟ್ ಮೀಟರ್ ವರದಿ ಹೇಳುತ್ತಿದೆ.
ಇಷ್ಟೊಂದು ಆತ್ಮೀಯರು ಶ್ರೀನಿಧಿಯ ಪ್ರಪಂಚದಲ್ಲಿದ್ದಾರೆ ಅಂತ ತಿಳಿದು ಖುಷಿಯಾಯಿತು. ಅವರಿಗೆಲ್ಲ ಧನ್ಯವಾದ ಹೇಳಬೇಕು ಅಂತಲೂ ಅನ್ನಿಸ್ತು.
ಹಾಗಾಗಿ ಈ ಪೋಸ್ಟು. ನಿಮಗೆಲ್ಲ ತುಂಬಾ ತುಂಬಾ ತುಂಬಾ ತುಂಬಾ ಥ್ಯಾಂಕ್ಸು!!!